ಜನಜಾಗೃತಿ ಸುದ್ಧಿವಾಹಿನಿ
2⃣6⃣▪12▪2018
ಯವತ್ಮಾಳ್ (ಮಹಾರಾಷ್ಟ್ರ):
ಕ್ರೂಸರ್ ಎಸ್ಯುವಿ ವಾಹನವೊಂದು ಗ್ಯಾಸ್ ಟ್ಯಾಂಕರ್ಗೆ ಢಿಕ್ಕಿಯಾಗಿ 9 ಮಂದಿ ದಾರುಣವಾಗಿ ಸಾವನ್ನಪ್ಪಿ, 7 ಮಂದಿ ಗಂಭೀರವಾಗಿ ಗಾಯಗೊಂಡ ಭೀಕರ ಅವಘಡ ಮಂಗಳವಾರ ತಡರಾತ್ರಿ ನಾಗಪುರ-ಯವತ್ಮಾಳ ಹೆದ್ದಾರಿಯಲ್ಲಿ ನಡೆದಿದೆ.
ಪಾರ್ಡಿಯಿಂದ ಚಪ್ರಾಡಾ ಎಂಬಲ್ಲಿಗೆ ನಿಶ್ಚಿತಾರ್ಥಕ್ಕೆ ತೆರಳಿ ವಾಪಾಸಾಗುತ್ತಿದ್ದ ವೇಳೆ ಅವಘಡ ಸಂಭವಿಸಿದ್ದು, ಗ್ಯಾಸ್ ಟ್ಯಾಂಕರ್ಗೆ ಮುಖಾಮುಖೀಯಾಗಿ ಅವಘಡ ಸಂಭವಿಸಿದೆ.
ಎರಡು ಕುಟುಂಬದ 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ, 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಯವತ್ಮಾಳ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Subscribe Us on (ಜನಜಾಗೃತಿ ಸುದ್ಧಿವಾಹಿನಿ)
youtube https://youtu.be/SZZ6czQsK84
Follow Us on Facebook
https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/
No comments:
Post a Comment