ಜನಜಾಗೃತಿ ಸುದ್ಧಿವಾಹಿನಿ
ಮುಂಬೈ : ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸಿಆರ್ಪಿಎಫ್ ಯೋಧರ ಮೇಲೆ ನಡೆದ ಉಗ್ರರ ದಾಳಿಯಲ್ಲಿ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದು, ಘಟನೆಗೆ ಇಡೀ ವಿಶ್ವವೇ ಆಕ್ರೋಶ ವ್ಯಕ್ತಪಡಿಸುತ್ತಿದೆ.
ಇದೀಗ ಎಐಎಂಐಎಂ ಮುಖಂಡ ಅಸಾದುದ್ದೀನ್ ಓವೈಸಿ ಕೂಡ ದಾಳಿ ವಿಚಾರವಾಗಿ ಪಾಕ್ ಹಾಗೂ ಜೈಷ್-ಎ-ಮೊಹ್ಮದ್ ಉಗ್ರ ಸಂಘಟನೆ ವಿರುದ್ಧ ಹರಿಹಾಯ್ದಿದ್ದಾರೆ. ದಾಳಿ ಹಿಂದೆ ಪಾಕಿಸ್ತಾನದ ನೇರ ಕೈವಾಡವಿದ್ದು, ಅಲ್ಲಿನ ಸರ್ಕಾರ, ಪಾಕ್ ಆರ್ಮಿ ಹಾಗೂ ಐಎಸ್ಐ ಸಂಘಟನೆ ಪ್ರಕಾರ ಈ ದಾಳಿಯ ಯೋಜನೆ ನಡೆದಿದೆ. ದಾಳಿ ನಡೆಸಿರುವ ಜೈಷ್-ಎ-ಮೊಹ್ಮದ್ ಅದು ಜೈಷ್-ಎ-ಶೈತಾನ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಓರ್ವ ಸೈನಿಕನಾದ ಮೊಹ್ಮದ್ ಮನುಷ್ಯರನ್ನ ಕೊಲ್ಲಲು ಸಾಧ್ಯವಿಲ್ಲ. ಆತ ಮಾನವೀಯತೆಯ ಕರುಣಾಜನಕ. ಆದರೆ ನೀವೂ ಜೈಷ್-ಎ-ಶೈತಾನ್ ಆಗಿದ್ದೀರಿ.ನೀನು ದೆವ್ವದ ಅನುಯಾಯಿ. ಪಾಕಿಸ್ತಾನದ ನರಿ ಬುದ್ಧಿ ಇದೇ ಮೊದಲೇನಲ್ಲ.ಈ ಹಿಂದೆ ಪಠಾಣ್ಕೋಟ್,ಉರಿ ಇದೀಗ ಪುಲ್ವಾಮಾ. ಪ್ರಧಾನಿ ಮೋದಿ ನಿಮ್ಮ ಮುಗ್ಧತೆಯ ಮುಖವಾಡ ತೆಗೆದು ಹೊರಹಾಕಿ ಎಂದು ವಾಗ್ದಾಳಿ ನಡೆಸಿದ್ದರು.
ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/5ATw2o6XY1c
ಮುಂಬೈ : ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸಿಆರ್ಪಿಎಫ್ ಯೋಧರ ಮೇಲೆ ನಡೆದ ಉಗ್ರರ ದಾಳಿಯಲ್ಲಿ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದು, ಘಟನೆಗೆ ಇಡೀ ವಿಶ್ವವೇ ಆಕ್ರೋಶ ವ್ಯಕ್ತಪಡಿಸುತ್ತಿದೆ.
ಇದೀಗ ಎಐಎಂಐಎಂ ಮುಖಂಡ ಅಸಾದುದ್ದೀನ್ ಓವೈಸಿ ಕೂಡ ದಾಳಿ ವಿಚಾರವಾಗಿ ಪಾಕ್ ಹಾಗೂ ಜೈಷ್-ಎ-ಮೊಹ್ಮದ್ ಉಗ್ರ ಸಂಘಟನೆ ವಿರುದ್ಧ ಹರಿಹಾಯ್ದಿದ್ದಾರೆ. ದಾಳಿ ಹಿಂದೆ ಪಾಕಿಸ್ತಾನದ ನೇರ ಕೈವಾಡವಿದ್ದು, ಅಲ್ಲಿನ ಸರ್ಕಾರ, ಪಾಕ್ ಆರ್ಮಿ ಹಾಗೂ ಐಎಸ್ಐ ಸಂಘಟನೆ ಪ್ರಕಾರ ಈ ದಾಳಿಯ ಯೋಜನೆ ನಡೆದಿದೆ. ದಾಳಿ ನಡೆಸಿರುವ ಜೈಷ್-ಎ-ಮೊಹ್ಮದ್ ಅದು ಜೈಷ್-ಎ-ಶೈತಾನ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಓರ್ವ ಸೈನಿಕನಾದ ಮೊಹ್ಮದ್ ಮನುಷ್ಯರನ್ನ ಕೊಲ್ಲಲು ಸಾಧ್ಯವಿಲ್ಲ. ಆತ ಮಾನವೀಯತೆಯ ಕರುಣಾಜನಕ. ಆದರೆ ನೀವೂ ಜೈಷ್-ಎ-ಶೈತಾನ್ ಆಗಿದ್ದೀರಿ.ನೀನು ದೆವ್ವದ ಅನುಯಾಯಿ. ಪಾಕಿಸ್ತಾನದ ನರಿ ಬುದ್ಧಿ ಇದೇ ಮೊದಲೇನಲ್ಲ.ಈ ಹಿಂದೆ ಪಠಾಣ್ಕೋಟ್,ಉರಿ ಇದೀಗ ಪುಲ್ವಾಮಾ. ಪ್ರಧಾನಿ ಮೋದಿ ನಿಮ್ಮ ಮುಗ್ಧತೆಯ ಮುಖವಾಡ ತೆಗೆದು ಹೊರಹಾಕಿ ಎಂದು ವಾಗ್ದಾಳಿ ನಡೆಸಿದ್ದರು.
ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/5ATw2o6XY1c
No comments:
Post a Comment