Tuesday, February 19, 2019

ಅಪಘಾತಕ್ಕಿಡಾದವರನ್ನ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಸಚಿವ ರಾಜಶೇಖರ ಪಾಟೀಲ್

ಜನಜಾಗೃತಿ ಸುದ್ಧಿವಾಹಿನಿ


ಹುಮನಾಬಾದ್ ಹಳ್ಳಿಖೇಡ.(ಬಿ) :

ನಿನ್ನೆ ರಾತ್ರಿ ರಾಜ್ಯ ಹೆದ್ದಾರಿ ಮೇಲೆ ಅಪಘಾತಕ್ಕಿಡಾಗಿ ನೆರೆಳುತ್ತಿರುವ ಇಬ್ಬರು ಗಾಯಾಳುಗಳಿಗೆ ಗಣಿ ಮತ್ತು ಭೂ ವಿಜ್ಞಾನ ಮುಜುರಾಯೀ ಸಚಿವ ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ.ಬಿ ಪಾಟೀಲ ತಮ್ಮ ವಾಹನ ವನ್ನು ನಿಲ್ಲಿಸಿ ಘಟನೆ ಯನ್ನು ಕುರಿತು ವಿಚಾರಿಸಿ ತಕ್ಷಣವೇ ಅಪಘಾತಕ್ಕಿಡಾದ ವ್ಯಕ್ತಿ ಗಳನ್ನ ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದಿದ್ದಾರೆ.
ನಮ್ಮ ಸುದ್ಧಿ ಗಳನ್ನ ವೀಕ್ಷಿಸಲು ಲಿಂಕ್ ಬಳಸಿ https://youtu.be/Yaz2RMFjMZE

1 comment:

  1. Online casino - Kadang Pintar
    Online casinos - The best guide on the best casino kadangpintar games. Best online slots casinos, with septcasino exclusive bonus codes. 인카지노 Play for free.

    ReplyDelete