ಔರಾದ್: ಅಧಿಕಾರಿಗಳು ಯಾವುದೇ ಸ್ಪಂದನೆ ನೀಡುತಿಲ್ಲ ಮತ್ತು ಊರಿನ ಗ್ರಾಮ ಪಂಚಾಯತ್ ಅದ್ಯಕ್ಷರು ಯಾವುದೇ ಪರಿಹಾರ ಕಂಡುಹಿಡಿಯಲು ವಿಫಲ ವಾಗುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಮಿಕ ವಿಭಾಗದ ತಾಲ್ಲೂಕ ಸಂಘಟನ ಕಾರ್ಯದರ್ಶಿ ಹಣಮಂತ್ ದೇಶಮುಖ ತಿಳಿಸಿದ್ದಾರೆ
ಇದೆ ರೀತಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ನೀರಿನ ತೊಂದರೆ ಇದೆ ಬೋರವೆಲ್ ಗಳು ಇದ್ದು ಇಲ್ಲ ದಂತಾಗಿವೆ ಅವು ಗಳು ಕೊಳೆತು ಹೋಗುತಿದ್ದರು ಆ ಕಡೆ ಗಮನ ಹರಿಸಲು ಯಾರು ದಿಕ್ಕಿಲ್ಲದಂತಾಗಿದೆ ಅದಕ್ಕೆ ಅಧಿಕಾರಿಗಳು ಕೂಡಲೇ ಪರಿಹಾರ ಕಂಡುಕೊಳ್ಳಬೇಕು ಎಂದು ದೇಶಮುಖ್ ನಮ್ಮ ಸುದ್ಧಿ ವಾಹಿನಿಯ ಮೂಲಕ ತಮ್ಮ ಮನದಾಳದ ಮಾತು ಹಂಚಿ ಕೊಂಡಿದ್ದಾರೆ
ಹೀಗೆ ಇದೆ ತೊಂದರೆ ಜನರಿಗೆ ಮುಂದಿನ ದಿನಗಳಲ್ಲಿ ಉಂಟಾದರೆ ಕಾನೂನಿನ ಪ್ರಕಾರ ಸೂಕ್ತ ಹೋರಾಟ
ಮಾಡಬೇಕಾಗುತ್ತದೆ ಎಂದು ದೇಶಮುಖ್ ನಮ್ಮ ಮಾಧ್ಯಮದ ಮೂಲಕ ತಿಳಿಸಿದ್ದಾರೆ
ನಮ್ಮ ಚಾನಲ್ ಗೆ ಭೇಟಿ ನೀಡಿ ಹಾಗೂ Subscribe ಮಾಡಿ Youtube.com/c/janajagrutiTVNews
No comments:
Post a Comment