Thursday, January 3, 2019

SKSSF ಬೆಳ್ತಂಗಡಿ ವಲಯ ವತಿಯಿಂದ ಪ್ರವಾದಿ ನಿಂದನೆ ವಿರುಧ್ಧ ದೂರು ದಾಖಲು

      ಜನಜಾಗೃತಿ ಸುದ್ಧಿವಾಹಿನಿ

ಸುವರ್ಣ ನ್ಯೂಸ್ ಚಾನಲ್ ನಿರೂಪಕ ಅಜಿತ್ ಹನುಮಕನವರ್ ಅವರ ವಿರುಧ್ಧ ಪ್ರವಾದಿ ನಿಂದನೆ ನಡೆಸಿದ ಬಗ್ಗೆ

ಬೆಳ್ತಂಗಡಿ  ಠಾಣೆಯಲ್ಲಿ  ದೂರು ಹಾಗು ಟಿಬೆಟ್ ಕಾರ್ಯಕ್ರಮದ  ಸಿಡಿ ಯನ್ನು ನೀಡಲಾಯಿತು . ವಲಯ ಕೋಶಾಧಿಕಾರಿ ಸಂಶುದ್ದೀನ್ ದಾರಿಮಿ ಸಂಘಟನಾ ಕಾರ್ಯದರ್ಶಿ ಸಿರಾಜ್ ಚಿಲಿಂಬಿ

ಜಿಲ್ಲಾ ಕಾರ್ಯದರ್ಶಿ ಶರೀಫ್ ಕಕ್ಕಿಂಜೆ, ವಲಯ ಸದಸ್ಯರುಗಳಾದ  ಶಮೀರ್ ಮುಸ್ಲಿಯಾರ್ ಚಾರ್ಮಾಡಿ, ಸಾದಿಕ್ ಕಟ್ಟೆ,ಹನೀಫ್ ಮಜಲ್ ,ಅಬ್ದುಲ್ಲ ಪುಂಜಾಲ್ ಕಟ್ಟೆ ,  ಮೊದಲಾದವರು ಹಾಜರಿದ್ದರು

ನಮ್ಮ ಚಾನಲ್ ಗೆ ಭೇಟಿ ನೀಡಿ Subscribe ಮಾಡಿ Youtube.com/c/janajagrutiTVNews

No comments:

Post a Comment